ತಿಗಳ ಅಭಿವೃದ್ಧಿ ನಿಗಮದ ಸ್ಥಾಪನೆ : ಧನ್ಯವಾದ ಸಲ್ಲಿಸಿದ ಡಿ. ನರೇಂದ್ರ

ರಾಮನಗರ : ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಸಹ ನಮ್ಮ ತಿಗಳ ಕ್ಷತ್ರಿಯ ಸಮುದಾಯದ ಬೇಡಿಕೆಯಾದ ತಿಗಳ ಅಭಿವೃದ್ಧಿ ನಿಗಮವನ್ನು ಯಾವ ಸರ್ಕಾರವೂ ಸ್ಥಾಪನೆ ಮಾಡಿರಲಿಲ್ಲ. ನಮ್ಮ ಈ ಬೇಡಿಕೆಯನ್ನು ಶ್ರೀಯುತ ಬಸವರಾಜು ಬೊಮ್ಮಾಯಿಯವರ ಬಿಜೆಪಿ ಸರ್ಕಾರ ಇಡೇರಿಸಿದೆ. ನಮ್ಮ ತಿಗಳ ಸಮುದಾಯದ ಬಂಧುಗಳ ಅಭಿವೃದ್ಧಿಗಾಗಿ “ಕರ್ನಾಟಕ ತಿಗಳ ಸಮುದಾಯ ಅಭಿವೃದ್ಧಿ ನಿಗಮ” ಸ್ಥಾಪಿಸಿದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿಯವರ ನೇತೃತ್ವದ
ಬಿಜೆಪಿ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿಗಮ ಸ್ಥಾಪನೆಗೆ ಶ್ರಮಿಸಿದ ನೆ.ಲ.ನರೇಂದ್ರಬಾಬು ಮತ್ತು ಎ.ಹೆಚ್.ಬಸವರಾಜ್ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

ನರೇಂದ್ರ ಡಿ
ನಿರ್ದೇಶಕರು, ರಾಮನಗರ ನಗರಾಭಿವೃದ್ಧಿ
ಅಧ್ಯಕ್ಷರು, ಜನಸೇವಾ ಫೌಂಡೇಶನ್.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :

https://www.facebook.com/HaiRamanagara?mibextid=ZbWKwL

Leave a Reply

Your email address will not be published. Required fields are marked *